ಸಾ ವಿದ್ಯಾ ಯಾ ವಿಮುಕ್ತಯೇ…ತಮ್ಮ ಮುಂದಿನ ವಿದ್ಯಾರ್ಜನೆಗೆ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಪ್ರತಿಭಾವಂತ ಹವ್ಯಕ ವಿದ್ಯಾರ್ಥಿ/ನಿಯರ ಶಿಕ್ಷಣಕ್ಕಾಗಿ ಗೋಕರ್ಣ ಮಂಡಲವು ಪ್ರತೀ ವರ್ಷ ಪ್ರತಿಭಾ ಪುರಸ್ಕಾರದ ಮೂಲಕ ಹಲವಾರು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತ ಸಮಾಜ ಸೇವೆಯಲ್ಲಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ. ಈ ಪುರಸ್ಕಾರವನ್ನು ಪಡೆದುಕೊಳ್ಳಲು ಬೇಕಾಗುವ ಅರ್ಹತೆ ಹಾಗೂ ಮಾನದಂಡಗಳ ವಿವರ ಇಲ್ಲಿದೆ.
ಪ್ರತಿಭಾ ಪುರಸ್ಕಾರ ನಿಧಿ
ಪ್ರತಿಭಾ ಪುರಸ್ಕಾರ ನಿಧಿಯು ಗೋಕರ್ಣಮಂಡಳದ ಅತಿ ಮಹತ್ತರವಾದ ಕಾರ್ಯಗಳಲ್ಲೊಂದು. ಕಳೆದ 43 ವರ್ಷಗಳಿಂದ ಅಸ್ತಿತ್ವದಲ್ಲಿರುವ ದೆಹಲಿಯ ಹವ್ಯಕರ ಸಂಘವು ಹವ್ಯಕರ ಯಾವತ್ತೂ ಆಗುಹೋಗುಗಳಿಗೆ ಸ್ಪಂದಿಸುತ್ತಾ ಬಂದಿದ್ದು, ಈ ಮೊದಲು ಸಂಘದ ಕೆಲವು ಹಿರಿಯ ಸದಸ್ಯರುಗಳು ತಾವಾಗಿಯೇ ಅರ್ಹ ಹವ್ಯಕ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚನ್ನು ಸ್ವಯಂ ಪ್ರೇರಿತರಾಗಿ ನೋಡಿಕೊಳ್ಳುತ್ತಿದ್ದರು. ಈ ವಿದ್ಯಾರ್ಥಿ ವೇತನವು ಮಂಡಳಿಯ ಮೂಲಕವೇ ವಿತರಣೆಯಾಗಲೆಂದು ಹಲವು ವರ್ಷಗಳ ಹಿಂದೆಯೇ ಹಿರಿಯರಾದ ಶ್ರೀಯುತ ರಾಮಚಂದ್ರ ಭಟ್ಟರು ವಿದ್ಯಾರ್ಥಿವೇತನಕ್ಕೆಂದು ದಿವಂಗತ ಕೆ. ಆರ್. ನಾಗರಾಜ ಮತ್ತು ದಿವಂಗತ ಐ. ಪಿ. ಭಟ್ ಅವರ ಹೆಸರಿನಲ್ಲಿ ದತ್ತಿನಿಧಿಯನ್ನು ಇಟ್ಟಿದ್ದರೂ ಕೂಡ ಅದು ಕಾರಣಾಂತರಗಳಿಂದ ಸುವ್ಯವಸ್ಥಿತವಾಗಿ ವಿತರಣೆಯಾಗಿರಲಿಲ್ಲ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹವ್ಯಕ ಪ್ರತಿಭೆಗಳನ್ನು ಗುರುತಿಸುವ ಮಹತ್ತರ ಯೋಜನೆಯ ಅಂಗವಾಗಿ ಗೋಕರ್ಣಮಂಡಳದ 40 ನೇ ವಾರ್ಷಿಕೊತ್ಸವದ ಸುಸಂದರ್ಭದಲ್ಲಿ 2019 ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಭಾ ಪುರಸ್ಕಾರವನ್ನು ಮೊಟ್ಟ ಮೊದಲ ಬಾರಿಗೆ ವ್ಯವಸ್ಥಿತವಾಗಿ ವಿತರಿಸಲಾಯಿತು. ಅಂದಿನಿಂದ ಮಂಡಳವು ಪ್ರತಿವರ್ಷವೂ ಸಹ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆಯನ್ನು ಮಾಡುತ್ತಿದ್ದು ಕಳೆದೆರಡು ವರ್ಷಗಳಲ್ಲಿ ಸರಿಸುಮಾರು 60 ಅರ್ಹ ಹವ್ಯಕ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಪ್ರತಿಭಾ ಪುರಸ್ಕಾರಕ್ಕಾಗಿ ಧನಸಹಾಯ ಮಾಡುತ್ತಿರುವ ಮಂಡಳದ ಎಲ್ಲಾ ಸದಸ್ಯರುಗಳಿಗೆ ವಿಶೇಷವಾದ ಧನ್ಯವಾದಗಳು.
ನಮ್ಮ ಸಂಘವು ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ನಾವು ಗುರುತಿಸುತ್ತಿರುವುದು ಗ್ರಾಮೀಣ ಪ್ರತಿಭೆಗಳನ್ನು. ಯಾರಿಗೆಲ್ಲ ಪ್ರತಿಭೆಯಿದ್ದು ಮುಂದೆ ಕಲಿಯಲು ಪ್ರೋತ್ಸಾಹ ಸಿಗುತ್ತಿಲ್ಲವೋ ಅಂತಹ ಪ್ರತಿಭೆಗಳನ್ನು ನಾವಾಗೇ ಹುಡುಕಿ ಅವರಿಗೆ ಸ್ಫೂರ್ತಿಯಾಗುವ, ಪ್ರೋತ್ಸಾಹಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದೇವೆ. ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಲು ನಿಸ್ವಾರ್ಥ ಮನೋಭಾವದಿಂದ ನಮಗೆ ನೆರವಾಗುತ್ತಿರುವ ಬೆಂಗಳೂರಿನ ಹವ್ಯಕ ಮಹಾಸಭಾಕ್ಕೆ ನಾವು ಆಭಾರಿಯಾಗಿದ್ದೇವೆ. ಹವ್ಯಕ ಮಹಾಸಭಾದಿಂದ ಸಿಗುವ ವಿದ್ಯಾರ್ಥಿಗಳ ಅಂಕಪಟ್ಟಿ, ಮನೆಯ ಹಿನ್ನೆಲೆ, ಜಮೀನಿನ ವಿವರಗಳು ಇತ್ಯಾದಿಗಳ ಆಧಾರದ ಮೇಲೆ ಗೋಕರ್ಣಮಂಡಳದ ಶಿಕ್ಷಣ ತಜ್ಞರ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಮ್ಮ ಉದ್ದೇಶ ಸ್ಪಷ್ಟವಾಗಿದ್ದು, ಪ್ರತಿಭಾ ಪುರಸ್ಕಾರವನ್ನು ಪಡೆದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಮ್ಮಂತಹ ಇತರರಿಗೂ ಸ್ಫೂರ್ತಿಯಾಗಲಿ ಎಂದು ಮಂಡಳವು ಬಯಸುತ್ತದೆ. ಇಂತಹ ಉತ್ತಮ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಎಲ್ಲರಿಗೂ ಸಿಗಲಿ.
ಈ ವರ್ಷವೂ ಸಹ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಿಧಿಗಾಗಿ ಧನಸಂಗ್ರಹವನ್ನು ಮಾಡುತ್ತಿದ್ದು 2020-21 ನೇ ಸಾಲಿನ 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿಧಿಯನ್ನು ಫೆಬ್ರವರಿ 2022 ರ ಒಳಗಾಗಿ ವಿತರಿಸಲಾಗುವುದು. ತಮಗೂ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುವ ಇಚ್ಛೆಯಿದ್ದರೆ, ವಿದ್ಯಾರ್ಥಿವೇತನಕ್ಕಾಗಿ ನಮ್ಮ ಕೆಳಕಂಡ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಿ ಹಣ ಕಳುಹಿಸಿದ ಬಗ್ಗೆ ನಮ್ಮ ಈ ಮೇಲ್ ವಿಳಾಸ – gkmandaladelhi@gmail.com ಗೆ screen shot ಕಳುಹಿಸಿ ಖಾತ್ರಿಪಡಿಸಿಕೊಳ್ಳಿ.
ನಮ್ಮ ಕರ್ನಾಟಕ ಬ್ಯಾಂಕ್ ಖಾತೆಯ ವಿವರ ಇಂತಿದೆ –
Name of account:
Gokarna Mandala (Regd.)
Karnataka Bank, New Delhi
A/C number – 53725 00100 689 001
IFSC – KARB0000537
SSLC
SWATI VINAYAK BHAT
SHREYA RAMDAS BHAT
AKSHATHA BHASKAR PANDIT
SUDARSHAN SITARAM HEGDE
SAMARTH VISHWANATH JOSHI
MANU PRAKASH BHAT
BHAVANA GANAPATI HEGDE
MAITRI SHRIPAD BHAT
NAYANA CHANDRASHEKHAR HEGDE
HARISH VINAYAK HEBBAR
NETRAVATI RAMACHANDRA HEGDE
ARPITA SHRIDHAR HEGDE
KIRAN GANESH HEGDE
CHAITRA NARAYAN JOSHI
SAUJANYA VIGHNESHWAR BHAT
GANAPATI ( RAJESH GANAPATI BHAT )
MAHALAKSHMI NAGESH HEGDE
ASHRITA HEGDE
SHAMA LAKSHMINARAYAN BHAT
ASHWINI KRISHNAMURTI HEGDE
PUC (Science)
SUDHANVA SHYAM S
PAVAN GANAPATI HEGDE
APARNA GANGADHAR HEGDE
BHAGYASHRI NARAYAN HEGDE
SWATI NARAYAN HEGDE
PRATHIKSHA M R
SHREYA
GANAPATI V HEGDE
S VINOD KUMAR
SMITA SUDHAKAR HEGDE
PUC (Commerce)
ASHVINI RAGHAV HEGDE
MAHIMA JAYDEV HEGDE
POOJA SURESH HEGDE
NAGARATNA SHANKAR HEGDE
DARSHAN VISHVANATH HEGDE
DIVYA KESHAV BHAT
ROHIT VISHWANATH HEGDE
VARSHA GANAPATI HEGDE
ASHVIJ HEBBAR
SACHIN MADEV HEGDE
SHRILAKSHMI K HEGDE
NEHA HEGDE
SHUBHA S BHAT
NAGARAJ S BHAT
SAHANA B HEGDE
SHRINIDHI S BHAT
BHUMIKA S HEGDE
DHARANI M BHAT
LAVANYA D HEGDE
CHAITRA M HEGDE
VIJETA V HEGDE
SANDESH S HEGDE
M G SHIVAPRASAD
RAKSHITA K S
ANAND G BHAT
KALPANA G HEGDE
PRASANNA G BHAT
SHRILAKSHMI N BHAT
BHARGAVI G BHAT
SHILPA M K
PAVITRA G HEGDE
SHIVARANJINI S HEGDE
1. Harish
2. Yogeesh Krishna Hegde
3. Sachin Girish Hegde
4. Sumukh D Hegde
5. Shantika Gurunath bhat
6. Padmanabha Narasimha Bhat
7. Dhyan Ramachandra Bhat
8. Pallavi P Bhat
9. Chetana Dattaraya Bhat
10. Megha Dattareya Hegde
11. Shreevishnu R
12. Sanjana Krishna Bhat
13. Sahana R Hegde
14. Kavana K S